ಗುರುವಾರ, ಜುಲೈ 15, 2021

ನಿತ್ಯ ಸತ್ಯ ಮಿತ್ರ (ಕವಿತೆ) - ಸಂತೋಷ, ಆರ್. ಉಡೇವು.

ಸತ್ಯ ನಿತ್ಯ ಮಿತ್ರ

ಕನ್ನಡಿಗರೇ ಇಲ್ಲಿ ನೇತಾರರು
ಹುಟ್ಟಿದ ಊರು ಮರೇಯೊಲ್ಲ
ಅಂದ ಚೆಂದದ ಕರುನಾಡು  

ಕನ್ನಡ ನನ್ನ ಕನಸು 
ಕನ್ನಡ ನನ್ನ ಮನಸ್ಸು
ಕನ್ನಡಿಗನೆಂಬ ಹೆಮ್ಮೆ ಸೊಗಸು
 ಕನ್ನಡವೇ ಪ್ರಥಮ ಭಾಷೆ 

ಎದೆ ತಟ್ಟಿ ಹೇಳು ನಾ 
ಭಾರತೀಯನೇಂದು 
ಗರ್ವದಿಂದ ಬಾಳು ನಾ 
ಕನ್ನಡಿಗನೆಂದು

ಸಾವಿರ ಭಾಷೆ ನಾಲಿಗೆಯಲ್ಲಿರಲಿ
ಕನ್ನಡ ಭಾಷೆ ಹೃದಯದಲ್ಲಿರಲಿ 
ಕನ್ನಡ ಕಂಪು ಎಲ್ಲೆಡೆ ಹರಡಲಿ 
ಕನ್ನಡಗನೆಂಬ ಛಾಪು ಎಲ್ಲೆಡೆ ಮೂಡಲಿ 

ಸಂತರು, ಶ್ರೇಷ್ಠರು ,ಗಾಯಕರು
ಲೇಖಕರು, ನಟರು ನಾಡಿಗೆ ಕೀರ್ತಿ ತಂದವರು 
ಹಲವಾರು ಸಾಧಕರು 

ಹಸಿರಾಗಿರಲಿ ಕರ್ನಾಟಕ ದಲ್ಲಿ 
ಉಸಿರಾಗಿರಲಿ ಕನ್ನಡ ನೆಲದಲ್ಲಿ 
ಕನ್ನಡ ನುಡಿಯಲ್ಲಿ 
ಮೆರೆದಾಡಿದ ಕನ್ನಡಾಭಿಮಾನಿಗಳು 

- ಸಂತೋಷ ಆರ್ ಉಡೇವು
ಸಾಹಿತ್ಯಕಾರರು
ಮೊಳಕಾಲ್ಮುರು
9008936478.




(ನಿಮ್ಮ ಬರಹಗಳು ಪ್ರಕಟಣೆ ಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...