ಭಾನುವಾರ, ಆಗಸ್ಟ್ 29, 2021

ನಾಡ ಹಬ್ಬದ ನಿಮಿತ್ತ ಲೇಖನ ಸ್ಪರ್ಧೆ (ಪ್ರಕಟಣೆ) - ಶೃಂಗಾರ ಕಾವ್ಯ ಪ್ರಕಾಶನ.

ನಾಡ ಹಬ್ಬದ ನಿಮಿತ್ತ ಲೇಖನ ಸ್ಪರ್ಧೆ
       
ರಾಣಿಬನ್ನೂರು: ಶೃಂಗಾರ ಕಾವ್ಯ ಪ್ರಕಾಶನ
ಸಂಸ್ಥೆ ವತಿಯಿಂದ ಪತ್ರ ಲೇಖನ ಸ್ಪರ್ಧೆಯನ್ನು
ಹಮ್ಮಿಕೊಳ್ಳಲಾಗಿದ್ದು, ಕೋವಿಡ್ -19 
ಇರುವುದರಿಂದ ನಾಡ ಹಬ್ಬವನ್ನು ಹೇಗೆ 
ಆಚರಣೆ ಮಾಡುತ್ತಾರೆ ಎಂಬುದರ ಬಗ್ಗೆ ಕುರಿತು
50 ಪೈಸೆ ಅಂಚೆ ಕಾರ್ಡ್ ನಲ್ಲಿ ಅಂದವಾಗಿ
ಲೇಖನವನ್ನು ಬರೆದು ನಿಮ್ಮ ಸಂಪೂರ್ಣವಾಗಿ 
ವಿಳಾಸ ಹಾಗೂ ಮೊಬೈಲ್ ನಂಬರ ಹೊಂದಿದೆ 
ಬರೆದು ಕಳಿಸಿ ಕೊಡಬಹುದು. 
ಈ ಸ್ಪರ್ಧೆಯಲ್ಲಿ 10 ನೇ ತರಗತಿ ಕಲಿಯುತ್ತಿರುವ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬೇಕು. 
ಆಯ್ಕೆಯಾದ 3 ಜನ ಪ್ರತಿಭೆಗಳಿಗೆ ವಿಶೇಷವಾಗಿ
ನಿಮಗೆ ಓದಲು ಅನುಕೂಲ ಆಗುವಂತೆ 
ಪುಸ್ತಕ ರೂಪದಲ್ಲಿ ಬಹುಮಾನ ನೀಡಲಾಗುತ್ತದೆ.
ಪ್ರತ್ಯೇಕವಾಗಿ 50 ರೂ ಪೀ ಇರುತ್ತದೆ.
ಆಸಕ್ತರು ಲೇಖನವನ್ನು ಸಪ್ಟೆಂಬರ್ 25 ರೊಳಗೆ
'ಬಸವರಾಜ ಎಸ್. ಬಾಗೇವಾಡಿಮಠ. 
ಶೃಂಗಾರ ಕಾವ್ಯ ಪ್ರಕಾಶನ
ವಿಳಾಸ: ರಂಗನಾಥ ನಗರ: ರಾಣಿಬೆನ್ನೂರು: 
581115. ಜಿಲ್ಲಾ: ಹಾವೇರಿ. ಈ ವಿಳಾಸಕ್ಕೆ 
ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ 
ವಾಟ್ಸಪ್: 9611381039 ಸಂಪರ್ಕಿಸಿಬಹುದು.


(ನಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ ) 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...