"ಗಾಂಧೀ ಕಂಡ ಕನಸು "
ಮಹಾತ್ಮ .. ಮಹಾತ್ಮ.. ಮಹಾತ್ಮ
ನಮಗಾಗಿಯಾದೇ ಹುತಾತ್ಮ
ನಿನ್ನ ನೆನಪು ನಮಗೆ 1947 ಆಗಷ್ಟ್ 15
ಉಪವಾಸವಿದ್ದು ದೇಶಕ್ಕೆ
ಒಳ್ಳೆಯದು ಬಯಸಿದ್ದು
ಆದ್ರೂ ನಿಂತಿಲ್ಲ ಕೆಟ್ಟದ್ದು ಗಾಂಧೀ ತಾತ
ಅತ್ಯಾಚಾರ, ಮದ್ಯಮಾರಾಟ, ಜೂಜಾಟ, ಅನ್ಯಾಯ,
ಅತಂತ್ರ ಸ್ಥಿತಿಯಲ್ಲಿ ದೇಶದ ಜನತೆ
ಚಳುವಳಿ ಮೂಲಕ
ಧಂಗೆ ಎದ್ದ ನಾಯಕ
ಬ್ರಿಟಿಷರಿಗೆ ಸವಾಲು ಹಾಕಿದ ಮಹಾತ್ಮ
ಕೊನೆ ಆಗೋದು ಯಾವಾಗ..?
ಗಾಂಧೀ ಕಂಡ ಕನಸು
ನನಸಾಗೋದು ಯಾವಾಗ...?
- ಸಂತೋಷ ಆರ್ ಉಡೇವು , ಮೊಳಕಾಲ್ಮುರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ