ಬುಧವಾರ, ಜೂನ್ 16, 2021

ವಿಚಾರ ಮಂಟಪ ಸಾಹಿತ್ಯ ಪತ್ರಿಕೆಯ ಸ್ಪರ್ಧೆ.


ದಿನಾಂಕ : 15:06:2021 ರಿಂದ ದಿನಾಂಕ : 30:06:2021 ರ ವರೆಗೆ ವಿಚಾರ ಮಂಟಪ ಸಾಹಿತ್ಯ ಪತ್ರಿಕೆಯ ಬ್ಲಾಗ್ ನಲ್ಲಿ ಅತಿ ಹೆಚ್ಚು ವಿಕ್ಷಕರನ್ನು (views) ಪಡೆದ ಒಬ್ಬ ರಿಗೆ ವಾರದ ಉತ್ತಮ ಬರಹಗಾರ/ಬರಹಗಾರ್ತಿ ಎಂದು ಗೌರವಿಸಿ ಪ್ರಮಾಣ ಪತ್ರ ನೀಡಲಾಗುವುದು.

.ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 
944824140
ಸಂಪಾದಕರು
ವಿಚಾರ ಮಂಟಪ ಸಾಹಿತ್ಯ ಪತ್ರಿಕೆ.


*ವಿಚಾರ ಮಂಟಪ ಸಾಹಿತ್ಯ ಜಾಲ ಪತ್ರಿಕೆ*. 

  ಸ್ವರಚಿತ ಕವಿತೆ, ಚುಟುಕು ಬರಹಗಳು, ವೈಚಾರಿಕ ಲೇಖನಗಳು, ಚಿತ್ರಕಲೆ, ತಾವೇ ಸೆರೆಹಿಡಿದ ಚಿತ್ರಗಳು, ಕಥೆ, ವಿಮರ್ಶಾ ಲೇಖನಗಳು ಕವಿತೆ ಅಥವಾ ಇನ್ನಿತರೇ ಯಾವುದೇ ಬರಹಗಳನ್ನು ಪ್ರಕಟಣೆಗಾಗಿ ನಮಗೆ ಕಳುಹಿಸಬಹುದು.

ತಮ್ಮ ಯಾವುದೇ ರೀತಿಯ ಬರಹಗಳನ್ನು ಪ್ರಕಟಿಸಬೇಕೆಂದಿದಲ್ಲಿ 
Vicharamantapapatrike@gmail.com 

ಈ ಮಿಂಚಂಚೆಗೆ ತಮ್ಮ ಬರಗಳನ್ನು ಮೇಲ್ ಮಾಡಿ.... ಹಾಗೂ ಬರಹಗಳನ್ನು ವೀಕ್ಷಿಸಲು VicharaMantapaSahityaPatrike.blogspot.com. ಈ ವೆಬ್ ವಿಳಾಸವನ್ನು ಬಳಸಿ...


ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ :

ಕರೆ : 9448241450
ವಾಟ್ಸಪ್ : 9448713659
ಸಂಪಾದಕರು
ವಿಚಾರ ಮಂಟಪ ಸಾಹಿತ್ಯ ಪತ್ರಿಕೆ.


http://vicharamantapasahityapatrike.blogspot.com

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...