*✍️"ತನುಶ್ರೀ ಪ್ರಕಾಶನ ಸಂಸ್ಥೆ ಸೂಲೇನಹಳ್ಳಿ 🌹"*
🌹🌹🌹🌿🌿🌹🌹🌹
*"ದಿನಾಂಕ ೧೬/೦೭/೨೦೨೧ ಶುಕ್ರವಾರ ಕವನ ಸ್ಪರ್ಧೆ"*
*"ಪ್ರಕಾರ: ಕವನಗಳು
*" ಕವನ ವಿಷಯ*: ಹಕ್ಕಿ ಬದುಕು
*"ನಿಯಮಗಳು"*
👉 *"ಕವನಗಳ ಮೊದಲು ತನುಶ್ರೀ ಪ್ರಕಾಶನ ಸೂಲೇನಹಳ್ಳಿ ಸ್ಪರ್ಧೆಗಾಗಿ ಎಂದು ಕಡ್ಡಾಯವಾಗಿ ನಮೂದಿಸುವುದು.*
👉 *ಕೊನೆಯಲ್ಲಿ ನಿಮ್ಮ ಹೆಸರು,ವಿಳಾಸ ಮತ್ತು ಪೋನ್ ನಂಬರ್ ಸ್ಪಷ್ಟವಾಗಿ ನಮೂದಿಸುವುದು*
👉 *" ಕೊಟ್ಟ ವಿಷಯಕ್ಕೆ ಕವನ ತಕ್ಕ ಹಾಗೇ ವಿಷಯ ಬರೆದು ನಿಮ್ಮದೇ ಕಲ್ಪನೆಯಲ್ಲಿ ರಚಿಸಿ*
👉 *ಕನಿಷ್ಠ ೨೦-೩೦ ಸಾಲುಗಳ ಒಳಗೆ ಮೀರದಂತೆ ಬರೆಯಿರಿ
👉 *"ನಿಮ್ಮ ಕವನಗಳು ಈ ಹಿಂದೆ ಯಾವುದೇ ಜಾಲತಾಣಗಳಲ್ಲಿ ಪ್ರಕಟವಾಗಿರಬಾರದು"*
👉 ಶುಕ್ರವಾರ ಬೆಳಿಗ್ಗೆ ೯.೩೦ ರಿಂದ ರಾತ್ರಿ ೧೧ ಗಂಟೆ ವರೆಗೆ ಕೆಳಗೆ ಕೊಟ್ಟಿರುವ ಸಂಖ್ಯೆಗಳಿಗೆ ಕವನಗಳು ಕಳುಹಿಸಬೇಕು.*
*.ಕು.ಸಿಂಚನ ಜಿ. ಎನ್.*
*7624969159*
*ಪ್ರಧಾನ ಮಹಿಳಾ ಸಂಚಾಲಕರು ತನುಶ್ರೀ ಪ್ರಕಾಶನ*
*ಅಧ್ಯಕ್ಷತೆ: ವರುಣ್ ರಾಜ್ ಜಿ
ಅಧ್ಯಕ್ಷರು
ವಿಚಾರ ಮಂಟಪ ಸಾಹಿತ್ಯ ವೇದಿಕೆ
ಚಿಕ್ಕಬಳ್ಳಾಪುರ
👉 *"ಸ್ಪರ್ಧೆಯ ಸಮಯದಲ್ಲಿ ಬೇರೆ ಯಾವುದೇ ಸಂದೇಶಗಳನ್ನು ಹಾಕುವಂತಿಲ್ಲ.*
👉 *ತಾವು ರಚಿಸುವ ಲೇಖನ ಯಾವುದೇ ವ್ಯಕ್ತಿ , ದೇಶ, ರಾಜಕೀಯ ಪ್ರೇರಿತ ಸಂದೇಶವನ್ನು ನೀಡದಂತಿರಲಿ*
🌹🌹🌹🌹🌹🌹🌹🌹
ತೀರ್ಪುಗಾರರು : ಶ್ರೀಮತಿ ದಯಾ ಪುತ್ತೂರ್ಕರ್ ಜಿಲ್ಲಾಧ್ಯಕ್ಷರು ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಚಿತ್ರದುರ್ಗ
ವಿಮರ್ಶಕರು : ಓಬಳೇಶ್ ಚಿಕ್ಕೋಬನಹಳ್ಳಿ
ಸಂಶೋಧಕರು
ಕನ್ನಡ ವಿಶ್ವವಿದ್ಯಾಲಯ ಹಂಪಿ
*" ಎಲ್ಲರೂ ಕಲಿಯೋಣ: ಎಲ್ಲರೂ ಬೆಳೆಯೋಣ "*
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ