ಗುರುವಾರ, ಜುಲೈ 15, 2021

ಪ್ರಕಟಣೆ : ಕವನ ಸ್ಪರ್ಧೆ, ತನುಶ್ರೀ ಪ್ರಕಾಶನ ಸೂಲೇನಹಳ್ಳಿ.

*✍️"ತನುಶ್ರೀ ಪ್ರಕಾಶನ ಸಂಸ್ಥೆ ಸೂಲೇನಹಳ್ಳಿ 🌹"*

🌹🌹🌹🌿🌿🌹🌹🌹
*"ದಿನಾಂಕ ೧೬/೦೭/೨೦೨೧ ಶುಕ್ರವಾರ ಕವನ ಸ್ಪರ್ಧೆ"*

 *"ಪ್ರಕಾರ: ಕವನಗಳು 

*" ಕವನ ವಿಷಯ*: ಹಕ್ಕಿ ಬದುಕು 

*"ನಿಯಮಗಳು"*

👉 *"ಕವನಗಳ ಮೊದಲು ತನುಶ್ರೀ ಪ್ರಕಾಶನ ಸೂಲೇನಹಳ್ಳಿ ಸ್ಪರ್ಧೆಗಾಗಿ ಎಂದು ಕಡ್ಡಾಯವಾಗಿ ನಮೂದಿಸುವುದು.*

👉 *ಕೊನೆಯಲ್ಲಿ ನಿಮ್ಮ ಹೆಸರು,ವಿಳಾಸ ಮತ್ತು ಪೋನ್ ನಂಬರ್ ಸ್ಪಷ್ಟವಾಗಿ ನಮೂದಿಸುವುದು*

👉 *" ಕೊಟ್ಟ ವಿಷಯಕ್ಕೆ ಕವನ ತಕ್ಕ ಹಾಗೇ ವಿಷಯ ಬರೆದು ನಿಮ್ಮದೇ ಕಲ್ಪನೆಯಲ್ಲಿ  ರಚಿಸಿ*

👉 *ಕನಿಷ್ಠ  ೨೦-೩೦ ಸಾಲುಗಳ ಒಳಗೆ ಮೀರದಂತೆ ಬರೆಯಿರಿ 

👉 *"ನಿಮ್ಮ ಕವನಗಳು ಈ ಹಿಂದೆ ಯಾವುದೇ ಜಾಲತಾಣಗಳಲ್ಲಿ ಪ್ರಕಟವಾಗಿರಬಾರದು"*

👉 ಶುಕ್ರವಾರ ಬೆಳಿಗ್ಗೆ ೯.೩೦ ರಿಂದ ರಾತ್ರಿ ೧೧ ಗಂಟೆ ವರೆಗೆ ಕೆಳಗೆ ಕೊಟ್ಟಿರುವ ಸಂಖ್ಯೆಗಳಿಗೆ ಕವನಗಳು ಕಳುಹಿಸಬೇಕು.*

*.ಕು.ಸಿಂಚನ ಜಿ. ಎನ್.*
*7624969159* 
*ಪ್ರಧಾನ ಮಹಿಳಾ ಸಂಚಾಲಕರು ತನುಶ್ರೀ ಪ್ರಕಾಶನ*

*ಅಧ್ಯಕ್ಷತೆ: ವರುಣ್ ರಾಜ್  ಜಿ
ಅಧ್ಯಕ್ಷರು 
ವಿಚಾರ ಮಂಟಪ ಸಾಹಿತ್ಯ ವೇದಿಕೆ 
ಚಿಕ್ಕಬಳ್ಳಾಪುರ 

👉 *"ಸ್ಪರ್ಧೆಯ ಸಮಯದಲ್ಲಿ ಬೇರೆ ಯಾವುದೇ ಸಂದೇಶಗಳನ್ನು ಹಾಕುವಂತಿಲ್ಲ.*

👉 *ತಾವು ರಚಿಸುವ ಲೇಖನ ಯಾವುದೇ ವ್ಯಕ್ತಿ , ದೇಶ, ರಾಜಕೀಯ ಪ್ರೇರಿತ ಸಂದೇಶವನ್ನು ನೀಡದಂತಿರಲಿ*

🌹🌹🌹🌹🌹🌹🌹🌹
 
ತೀರ್ಪುಗಾರರು : ಶ್ರೀಮತಿ ದಯಾ ಪುತ್ತೂರ್ಕರ್ ಜಿಲ್ಲಾಧ್ಯಕ್ಷರು ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಚಿತ್ರದುರ್ಗ 

ವಿಮರ್ಶಕರು : ಓಬಳೇಶ್ ಚಿಕ್ಕೋಬನಹಳ್ಳಿ 
ಸಂಶೋಧಕರು 
ಕನ್ನಡ ವಿಶ್ವವಿದ್ಯಾಲಯ ಹಂಪಿ 

*" ಎಲ್ಲರೂ ಕಲಿಯೋಣ: ಎಲ್ಲರೂ ಬೆಳೆಯೋಣ "*




(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...