ಶುಕ್ರವಾರ, ಜುಲೈ 16, 2021

ಸ್ಪರ್ಧಾ ಪ್ರಕಟಣೆ : ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆ, ಸ್ಪರ್ಧಾ ಬಳಗ.

**ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಕರ್ನಾಟಕ***"🌹🌹

*ಅಂತರ್ಜಾಲ ಆಧಾರಿತ ರಾಜ್ಯಮಟ್ಟದ ಶ್ರೀ ಸಿ ಸಾ ವೇ  ಕರ್ನಾಟಕ ವಾರದ ಸ್ಪರ್ಧೆ*'

*ದಿನಾಂಕ :- 21.07.2021 ಸಮಯ ಬೆಳಗ್ಗೆ 10:00 ರಿಂದ ರಾತ್ರಿ  10:00*

*ಸ್ಪರ್ಧೆಯ ವಿಷಯ : ಗ್ರಾಮೀಣ ಜಾನಪದ ಅಡುಗೆಗಳು ಮತ್ತು ಅವುಗಳ ಔಷದೀಯ ಗುಣಗಳು* 

 *ಸೂಚನೆ .. ನಿಬಂಧನೆಗಳು..!**

⭕ ಗ್ರಾಮೀಣ ಭಾಗದಲ್ಲಿ ಮಾಡಲಾಗುತ್ತಿದ್ದ ಔಷದೀಯ ಗುಣವುಳ್ಳ ಅಡುಗೆ ಮಾಡಲು ಬೇಕಾಗುವ ಪದಾರ್ಥಗಳು, ಅಡುಗೆ ಮಾಡುವ ವಿಧಾನ(ಪಾಕವಿಧಾನ) (ರೆಸಿಪಿ) ಹಾಗೂ ಆಡುಗೆಯಲ್ಲಿ ಇರುವ ಔಷದೀಯ ಗುಣಗಳ ವಿವರ ಇವಿಷ್ಟು ನಿಮ್ಮ ಬರಹದಲ್ಲಿ ಇರಬೇಕು.

⭕ ಸಾಲುಗಳ ಪರಿಮಿತಿ ಇರುವುದಿಲ್ಲ..!

⭕ ಪಾಕವಿಧಾನ ವನ್ನು ಟೈಪ್ ಮಾಡಿ  ನಿಗದಿತ ದಿನಾಂಕ ಮತ್ತು  ಸಮಯದಲ್ಲಿ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಸ್ಪರ್ಧಾ ಗುಂಪು ನಲ್ಲಿ ನೀವೆ ಬಿತ್ತರಿಸಬೇಕು

⭕ ಉತ್ತಮ ಪಾಕ ವಿಧಾನ ಮತ್ತು ವಿವರಣೆಗೆ ಪ್ರಥಮ/ದ್ವಿತೀಯ/ತೃತೀಯ ಹಾಗೂ ಸಮಾಧಾನಕರ ಬಹುಮಾನ (ಪ್ರಶಸ್ತಿ ಪತ್ರ) ನೀಡಿ ಗೌರವಿಸಲಾಗುವುದು ಹಾಗೂ ಆಯ್ದ ಪಾಕವಿಧಾನವನ್ನು ವಿಚಾರ ಮಂಟಪ ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು. 

⭕ ತೀರ್ಪುಗಾರರ ನಿರ್ಣಯವೇ ಅಂತಿಮ ತೀರ್ಮಾನ..!⭐💫

**ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ**

*ಅಂಜನ್ ಕುಮಾರ್ ಪಿ ಆರ್*
ಬಳಗದ ನಿರ್ವಾಹಕರು
7483146697

*ಶ್ರೀ ವರುಣ್ ರಾಜ್ ಜೀ*
ರಾಜ್ಯ ಸಂಚಾಲಕರು
9448241450

*ಶ್ರೀ ಮತಿ ಗಿರಿಜಾ ಮಾಲಿ ಪಾಟೀಲ*
ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಕರ್ನಾಟಕ ರಾಜ್ಯ ಅಧ್ಯಕ್ಷರು.
9353781113

*ಧನ್ಯವಾದಗಳು"*

🌹🌹🌹

(ಆಸಕ್ತರು ಈ ಲಿಂಕ್ ಮೂಲಕ ವಾಟ್ಸಪ್ ಗುಂಪಿಗೆ ಸೇರಿಕೊಂಡು ತಮ್ಮ ಬರಹಗಳನ್ನು ಆ ಗ್ರೂಪ್‌ನಲ್ಲಿ ಬಿತ್ತರಿಸಬೇಕು https://chat.whatsapp.com/IrMeR1pd4fh2LWm6ZZBapA )




(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...