ಮಂಗಳವಾರ, ಜೂನ್ 22, 2021

ಸ್ನೇಹ (ಚುಟುಕು ಕವಿತೆ ) - ಭರತ್ ಕುಮಾರ್ ಆರ್

ಸೂಯಾ೯ನ ಹೊಂಬಿಸಿಲ್ಲಿನಂತೆ
ಹೊಳೆಯುವ ಮುತ್ತಿನಂತೆ
ಮಿನುಗುವ ನಕ್ಷತ್ರದಂತೆ
ಅರಳುವ ಮಲ್ಲಿಗೆಯಂತೆ
ತಂಪಾದ ತಂಗಾಳಿ ಯಂತೆ
ತಾಯಿಯ ಮಮತೆಯುಂತೆ
ಇರಬೇಕು ಎಲ್ಲರ ಸ್ನೇಹ......


                - ಭರತ್ ಕುಮಾರ್ ಆರ್ ಕೊಣನೂರು.



( ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450 ಸಂಪಾದಕರು ವಿ ಮ ಸಾ ಪತ್ರಿಕೆ )

1 ಕಾಮೆಂಟ್‌:

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...